Sunday, April 20, 2008

ಬೆಂಗಳೂರಿನಲ್ಲಿ ಮಕ್ಕಳಿಗೆ ಉಚಿತ ಹೃದಯ ಚಿಕೆತ್ಸೆ

ಬೆಂಗಳೂರಿನ whitefieldನಲ್ಲಿರುವ ಶ್ರೀ ಸತ್ಯಸಾಯಿ ಆಸ್ಪತ್ರೆಯವರು ಮಕ್ಕಳಿಗೆ ಉಚಿತವಾಗಿ ಹೃದಯ ಶಸ್ತ್ರಚಿಕೆತ್ಸೆ ಮಾಡಲಾಗುವುದು ಎಂದು ಪ್ರಕಟಿಸಿದ್ದಾರೆ. ಅದರ ಜಾಹಿರಾತನ್ನು ಇಲ್ಲಿ ನಾನು ನೀಡುತ್ತಿದ್ದೇನೆ. ನಿಮಗೆ ತಿಳಿದವರಿಗೆ ಇದನ್ನು forward ಮಾಡಿ. ಅವಸರದಲ್ಲಿರುವವರಿಗೆ ಉಪಯೋಗವಾಗಬಹುದು.

heart1

Sunday, April 6, 2008

ಯುಗಾದಿ ಹಬ್ಬದ ಶುಭಾಶಯಗಳು

ಎಲ್ಲರಿಗು ಯುಗಾದಿ ಹಬ್ಬದ ಶುಭಾಶಯಗಳು. ಇ ಬಾರಿಯ ಯುಗಾದಿ ಕನ್ನಡ ರಾಜ್ಯಕ್ಕೆ ಒಂದು ಸ್ಥಿರ ಸರ್ಕಾರ ಕೊಡಲೆಂದು ಬಯಸುತ್ತಿದ್ದೇನೆ. ಜನರಲ್ಲಿ ಒಳ್ಳೆಯತನವನ್ನ ಹೆಚ್ಚಿಸಲೆಂದು, ಎಲ್ಲರ ಬಾಳು ಬಂಗಾರವಾಗಲೆಂದು ಹಾರೈಸುತ್ತಿದ್ದೇನೆ.