ಬೆಂಗಳೂರಿನ whitefieldನಲ್ಲಿರುವ ಶ್ರೀ ಸತ್ಯಸಾಯಿ ಆಸ್ಪತ್ರೆಯವರು ಮಕ್ಕಳಿಗೆ ಉಚಿತವಾಗಿ ಹೃದಯ ಶಸ್ತ್ರಚಿಕೆತ್ಸೆ ಮಾಡಲಾಗುವುದು ಎಂದು ಪ್ರಕಟಿಸಿದ್ದಾರೆ. ಅದರ ಜಾಹಿರಾತನ್ನು ಇಲ್ಲಿ ನಾನು ನೀಡುತ್ತಿದ್ದೇನೆ. ನಿಮಗೆ ತಿಳಿದವರಿಗೆ ಇದನ್ನು forward ಮಾಡಿ. ಅವಸರದಲ್ಲಿರುವವರಿಗೆ ಉಪಯೋಗವಾಗಬಹುದು.
ಎಲ್ಲರಿಗು ಯುಗಾದಿ ಹಬ್ಬದ ಶುಭಾಶಯಗಳು. ಇ ಬಾರಿಯ ಯುಗಾದಿ ಕನ್ನಡ ರಾಜ್ಯಕ್ಕೆ ಒಂದು ಸ್ಥಿರ ಸರ್ಕಾರ ಕೊಡಲೆಂದು ಬಯಸುತ್ತಿದ್ದೇನೆ. ಜನರಲ್ಲಿ ಒಳ್ಳೆಯತನವನ್ನ ಹೆಚ್ಚಿಸಲೆಂದು, ಎಲ್ಲರ ಬಾಳು ಬಂಗಾರವಾಗಲೆಂದು ಹಾರೈಸುತ್ತಿದ್ದೇನೆ.